top of page
WhatsApp Image 2025-03-27 at 1.27.46 PM.jpeg

ದಿನಾಂಕ: ಮಾರ್ಚ್ 18 ಮತ್ತು 19

 ಸ್ಥಳ: ಶ್ರೀರಂಗಪಟ್ಟಣದ ಬಳಿ

ಪಕ್ಷ ಸಂಘಟನೆಯ ದಿಕ್ಕು ತೋರಿಸಿದ ಕಾರ್ಯಾಗಾರ

ಪಕ್ಷ ಸಂಘಟನೆಯು ಭವಿಷ್ಯದ ರಾಜಕೀಯ ನಿರ್ಮಾಣಕ್ಕೆ ಅತ್ಯುತ್ತಮ ಮಾದರಿಯಾಗಬೇಕು" ಎಂಬ ಧ್ಯೇಯದೊಂದಿಗೆ ನಡೆದ ಈ ಕಾರ್ಯಾಗಾರವು ಹೊಸ ಕಲ್ಪನೆಗಳಿಗೆ ಹಾಗೂ ಯುವ ನಾಯಕರಿಗೆ ಮಾರ್ಗದರ್ಶನ ನೀಡುವ ಸ್ಫೂರ್ತಿಯ ಗುಣವನ್ನು ತೋರಿಸಿತು

WhatsApp Image 2025-03-27 at 1.27.47 PM (1).jpeg

ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಮತ್ತು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಯುವ ಸಂಘಟನಾ ಕಾರ್ಯಾಗಾರದ ಕೆಲವು ಕ್ಷಣಗಳು ಇಲ್ಲಿವೆ.

ಯುವ ಪಡೆಯ ಮಹತ್ವ, ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ವಿವರವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ, ವಾಗ್ಮಿಗಳು ಮತ್ತು ಸಂಘಟನಾ ಚತುರರಾದ ಶ್ರೀ ಬಿ.ಎನ್ ಜಗದೀಶ್, ದೇವನಹಳ್ಳಿ ತಾಲ್ಲೂಕಿನ ಯುವ ಘಟಕದ ಅಧ್ಯಕ್ಷರಾದ ಟಿ. ರವಿ ಮತ್ತು ಯುವ ಮಿತ್ರರು ಉಪಸ್ಥಿತರಿದ್ದರು.

ಕಾರ್ಯಾಗಾರದ ಕೆಲವು ಕ್ಷಣಗಳು ಇಲ್ಲಿವೆ

WhatsApp Image 2025-03-27 at 1.27.50 PM
WhatsApp Image 2025-03-27 at 1.27.54 PM
WhatsApp Image 2025-03-27 at 1.27.54 PM (1)
WhatsApp Image 2025-03-27 at 1.27.51 PM
WhatsApp Image 2025-03-27 at 1.27.53 PM
WhatsApp Image 2025-03-27 at 1.27.46 PM (1)
WhatsApp Image 2025-03-27 at 1.27.37 PM
WhatsApp Image 2025-03-27 at 1.27.40 PM
bottom of page