top of page
Search

Mission 2028

ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಮತ್ತು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಯುವ ಸಂಘಟನಾ ಕಾರ್ಯಾಗಾರದ ಕೆಲವು ಕ್ಷಣಗಳು ಇಲ್ಲಿವೆ.ಯುವ ಪಡೆಯ ಮಹತ್ವ, ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ವಿವರವಾಗಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ, ವಾಗ್ಮಿಗಳು ಮತ್ತು ಸಂಘಟನಾ ಚತುರರಾದ ಶ್ರೀ ಬಿ.ಎನ್ ಜಗದೀಶ್, ದೇವನಹಳ್ಳಿ ತಾಲ್ಲೂಕಿನ ಯುವ ಘಟಕದ ಅಧ್ಯಕ್ಷರಾದ ಟಿ. ರವಿ ಮತ್ತು ಯುವ ಮಿತ್ರರು ಉಪಸ್ಥಿತರಿದ್ದರು

 
 
 

Comments

Rated 0 out of 5 stars.
No ratings yet

Add a rating
bottom of page